Saturday 21 January 2012

ಮುಂದುವರೆಯುವ ಮನಸಿದ್ದರೂ ಹಿಡಿದಿಟ್ಟ ಸಾಲುಗಳು

ತೊಟ್ಟ ಕನಸುಗಳ ಬಣ್ಣದ ಅಂಗಿ
ಎಲ್ಲೋ ಹರಿದಿರಬಹುದೇ ಚೂರು
ಧರಿಸಲು ಹಿಂಜರಿದಿದೆಯೇ ಬದುಕು 
ಇಲ್ಲದೆ ಹೋಯಿತೇ ಹಿಡಿದ ಬೇರು
ಮಾತಿಗೆ ಸ್ಪಂದಿಸದ ಖಟು ಮೌನ 
ಶಾಂತಿಯ ಕಸಿಯುವ ನಿಲ್ಲದ ಧ್ಯಾನ
ಇದುವೇ ಜೀವನವೆಂದರಿತಿರುವೇನು
ಉಸಿರಿಗೆಲ್ಲಿದೆ ಆತ್ಮ ಸಮ್ಮಾನ........

                                  -ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...