Wednesday, 25 January 2012

ಅಭಿಮಾನ

ಸಾಗರವಾಗಲು ಬೇಕು ಕೋಟಿ ಮೋಡಗಳ ಹನಿ
ನನ್ನ ಕೂಗು ಕೇಳಲಿಕ್ಕೆ ಬೇಕು ನಿಮ್ಮೆಲ್ಲರ ಧನಿ
ಕನ್ನಡತೆ  ನನಗೆ ಇಲ್ಲಿವರೆಗೆ ಕೊಟ್ಟ ಗುರುತಿಗೆ
ಎಂದೆಂದಿಗೂ ಚಿರಋಣಿ....... ನಾ ಎಂದೆಂದಿಗೂ ಚಿರಋಣಿ.....

                                                -ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...