ಸಾಗರವಾಗಲು ಬೇಕು ಕೋಟಿ ಮೋಡಗಳ ಹನಿ
ನನ್ನ ಕೂಗು ಕೇಳಲಿಕ್ಕೆ ಬೇಕು ನಿಮ್ಮೆಲ್ಲರ ಧನಿ
ಕನ್ನಡತೆ ನನಗೆ ಇಲ್ಲಿವರೆಗೆ ಕೊಟ್ಟ ಗುರುತಿಗೆ
ಎಂದೆಂದಿಗೂ ಚಿರಋಣಿ....... ನಾ ಎಂದೆಂದಿಗೂ ಚಿರಋಣಿ.....
-ರತ್ನಸುತ
ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ ...
No comments:
Post a Comment