ಮುರಿದಂಥ ಹಡಗು
ತೇಲಬೇಕಿದೆ
ಉರಿದಷ್ಟೂ ಹಣತೆ
ಮುರಿದಲ್ಲೇ ಮನಸು
ಕೂಡಬೇಕಿದೆ
ಉರಿದಷ್ಟೂ ಕವಿತೆ
ಬೆಳಕಾಗಿದೆ
ಕಣ್ಣು ತುಂಬಿ ಬರುವ
ವೇಳೆಯಲ್ಲಿ ಇರಲಿ
ನೋವಿಗೂನೂ ಜಾಗ ಆನಂದದಿ
ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ ...
No comments:
Post a Comment