ಮುತ್ತು ಮಳೆ ಎಷ್ಟು
ಹೊತ್ತು ಹೊಯ್ಯಬೇಕು
ಕತ್ತಲಿನ್ನೂ ಎಷ್ಟು
ದೂರ ಕಾಯಬೇಕು
ಬಾ ತೋರುವೆ ಮಾರ್ಗ
ಅಂಗೈಯ್ಯಲೇ ಸ್ವರ್ಗ
ಕತ್ತಿ ಮಸೆವ
ಕಣ್ಣು ತೋಯದೇನು
ಕದ್ದು ಮುಚ್ಚಿ
ಕನಸಾಗಿ ಹೋಗು ನೀನು
ಸರದಾರ, ಹಮ್ಮೀರ
ಸುಕುಮಾರ
ಇನ್ನೇನಿದೆ ಹೇಳೋದಕೆ, ಕೇಳೊದಕೆ
ಇನ್ನೇನಿದೆ ಹೇಳೋದಕೆ, ಕೇಳೊದಕೆ
ಕಣ್ಣೆತ್ತಿ ನೋಡಲು ಮಾಯವಾದೆ
ಮನಸಲ್ಲಿ ಮಾಯದ ಗಾಯವಾದೆ (೨)
ಹಾ.. ಎಲ್ಲೇ ನಾ ಹೋಗಲಿ ಅಲ್ಲೇ
ಕಂಡೂ ಕಾಣದ ಹಾಗೆ ನೀ ಇದ್ದು ಬಿಟ್ಟೆ
ಇನ್ನೂ ಏಕೆ ಹೇಳು ಈ ದೂರ
ನೀ ಇಟ್ಟೆ ಏಕೆ ಹೇಳು ಈ ದೂರ (Chorus)
ಅರೆ.. ನಿನ್ನತ್ತ ಕಂಗೆಟ್ಟು ಕಾದಿಟ್ಟ ಪ್ರೀತಿನ
ಹೇಳ ಬೇಕು ಇನ್ನೂ ಮನಸಾರ..
ಅರೆ.. ನಾನೇನು ಮಾಡಲಿ ಈ ಪ್ರೇಮವೇ ಮಾಯೇ!
ಓ.. ಹುಣ್ಣಿಮೆಯು ಜೊನ್ನು ಸೂಸಿದಂತೆ
ನೀನ್ನ ಪ್ರೀತಿಸುವೆ, ನಾ ಪ್ರೀತಿಸುವೆ
ಮಿಂದ ಎಲೆಗೆ ಇಬ್ಬನಿಯ ಪೂಸಿ
ಪ್ರೀತಿಸುವೆ, ನಾ ಪ್ರೀತಿಸುವೆ
ಮತ್ತು ಬರಿಸಲು
ಬಿತ್ತಿ ಹರಿಬೇಕು
ಶುರುವಾಗಿದೆ ಒಲವು
ನಿನಗೆಂದಲೇ ಉಳಿವು
ಕತ್ತಿ ಮಸೆದರೆ
ಕಣ್ಣು ಹೊಳೆದೀತು
ಅಂಗಾಂಗ
No comments:
Post a Comment