ದುಃಖದಲಿ ಒಮ್ಮೊಮ್ಮೆ ಕಣ್ಣೀರು ಬರದಿರಲು
ಅತಿಯಾದ ದುಃಖವೇ ಕಾರಣವಿರಬೇಕು
ಸುಲಭಕ್ಕೆ ಕಣ್ಣೀರು ಬರುವುದು ಹೆಚ್ಚಲ್ಲ
ಬಾರದಾಗಿನ ನೋವ ನುಂಗುವುದ ಅರಿಬೇಕು
ಬಿಟ್ಟುಕೊಡುವುದರಲ್ಲಿ ಹೆಚ್ಚು ಖುಷಿ ಪಡುವವರು
ಸ್ವಾರ್ಥಿಗಳಾಗಿ ತಮ್ಮನ್ನು ತಾವ್ ವಿಮರ್ಶಿಸಿಕೊಳ್ಳಬೇಕು
ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ ...
No comments:
Post a Comment