ಮಂಜು ಬಳಿದ ಗಾಜಿನ ಮೇಲೆ
ಪಂಜು ಹಿಡಿದ ಕಲಾವಿದ
ಬಿಡಿಸಿದ ರೇಖಾಚಿತ್ರವು ಒಮ್ಮೆಲೇ
ಜೀವವ ಪಡೆದುಕೊಂಡಿತ್ತು
ಯಾರೂ ಈ ತನ ತನ್ನನು ಈ ಥರ
ಬಿಡಿಸಿದ ಸಂಗತಿ ಉಲಿಯುತ್ತ
ಕಲಾವಿದನ ಬಿಸಿ ಉಸಿರಿನ ದಾಳಿಗೆ
ಕರಗುವ ಭೀತಿಗೆ ಸಿಲುಕಿತ್ತು
ಬರುವೆ ನಿನಗಾಗಿ ಇರುವೆ ಜೊತೆಯಾಗಿ ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ ನೀನದೇ ಈ ಹಾಡು ಹಿಡಿದು ಹೊಸ ಜಾಡು ನಾ ಹಾಡುವೆನು ಕೂಡಿ ಬಾ ನೀ ಆದರೆ ಬೆರೆತ ಮನದಲ್ಲಿ ಪುಟಿ...
No comments:
Post a Comment