ಮಂಜು ಬಳಿದ ಗಾಜಿನ ಮೇಲೆ
ಪಂಜು ಹಿಡಿದ ಕಲಾವಿದ
ಬಿಡಿಸಿದ ರೇಖಾಚಿತ್ರವು ಒಮ್ಮೆಲೇ
ಜೀವವ ಪಡೆದುಕೊಂಡಿತ್ತು
ಯಾರೂ ಈ ತನ ತನ್ನನು ಈ ಥರ
ಬಿಡಿಸಿದ ಸಂಗತಿ ಉಲಿಯುತ್ತ
ಕಲಾವಿದನ ಬಿಸಿ ಉಸಿರಿನ ದಾಳಿಗೆ
ಕರಗುವ ಭೀತಿಗೆ ಸಿಲುಕಿತ್ತು
ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...
No comments:
Post a Comment