ಗುಡಿಯ ದೇವರು ಕೂಡ
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!
ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...
No comments:
Post a Comment