Wednesday, 2 January 2019

ಗುಡಿಯ ದೇವರು

ಗುಡಿಯ ದೇವರು ಕೂಡ
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...