ಏನೋ ಹೇಳಲೆಂದೇ
ಸಮೀಪ ಸಾರಿ ಬಂದೆ
ಗುಲಾಬಿಯೊಂದ ತಂದೆ
ನಿನಗಾಗಿಯೇ... ಸಾಗರಿಯೇ..
ನಿನ್ನಲ್ಲೇ ತಾಳಲು ಜೀವ
ನೂರಾರು ಮೂಡಿದ ಭಾವ
ಕಣ್ಣಿಂದ ಚಿಗುರಾದ ಪ್ರೇಮ
ಮನದಲ್ಲಿ ಬೇರು ಬಿಟ್ಟಿದೆ
ನೀನು ಸಿಕ್ಕಾಗ ಆಕಶ ರಂಗೇರಿದ ಹಾಗಿದೆ.. ಸಾಗರಿಯೇ...
ಹೀಗೆಲ್ಲ ಆಗಿರೋವಾಗ
ಏಕಾಂತ ಏತಕೆ ಈಗ
ಬಾ ಬೇಗ ಪರಿಹಾರ ನೀಡು
ತೋಳಿಂದ ಬಾಚಿ ತಬ್ಬುತಾ
ಹಾರೋ ಆಸೆಗ ರೆಕ್ಕೆಯ ಕಟ್ಟೋಳು ನೀನಲ್ಲವೇ... ಸಾಗರಿಯೇ...
No comments:
Post a Comment