Wednesday, 20 November 2013

ಕನ್ನಡ-ಕಲ್ಪವೃಕ್ಷ

ಕೋಗಿಲೆ ಮುಕ್ಕಿ ಜಾರಿದ ಹಣ್ಣಿಗೆ 
ಕರಿಮಣ್ಣಿನ ಮಡಿಲಾಸರೆಯು 
ಗಾಳಿ, ಬೆಳಕು, ತೇವದ ಈವಿಗೆ 
ಋಣರೂಪಕ ಬೇರು, ಚಿಗುರು 
ಬಲಿತ ಕಾಂಡ, ಕವಲೊಡೆದ ರೆಂಬೆ  
ಚಾಚಿತು ತಾ ನೆರಳಿನ ತೋಳು 
ಕನ್ನಡ ಕಲ್ಪವೃಕ್ಷದ ಮಡಿಲಲಿ 
ಧನ್ಯ ಕನ್ನಡಿಗರ ಬಾಳು !!

                            -- ರತ್ನಸುತ 

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...