Wednesday 2 January 2019

ಗುಡಿಯ ದೇವರು

ಗುಡಿಯ ದೇವರು ಕೂಡ
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...