Wednesday, 2 January 2019

ಗುಡಿಯ ದೇವರು

ಗುಡಿಯ ದೇವರು ಕೂಡ
ಬಡವನಾಗಿರುವಾಗ
ಮುಖ್ಯ ದ್ವಾರಕೆ ಚಿಲಕ ಏಕೆ ಬೇಕು?
ಕತ್ತಲಲ್ಲುಳಿವುದೇ
ಪಥ್ಯವಾಗಿಸಿಕೊಂಡ...
ಅಲ್ಲಿಗೆ ಅಮುಖ್ಯವೇ ದೀಪ ಬೆಳಕು!!

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...